ಚಿಕ್ಕಮಗಳೂರಿನ ಸುತ್ತಮುತ್ತ ‘ಪಡುವಾರಹಳ್ಳಿ ಪಾಂಡವರು’ (1978) ಸಿನಿಮಾ ಚಿತ್ರಿಸಲಾಗಿತ್ತು. ಕಲಾವಿದರಾದ ಅಂಬರೀಶ್ ಮತ್ತು ಶಾಂತಲಾ ಅವರಿಗೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನ ನೀಡುತ್ತಿದ್ದಾರೆ. ಸಹಾಯಕ ನಿರ್ದೇಶಕ ದತ್ತು, ಲೇಖಕ ಬಾಬು ಕೃಷ್ಣಮೂರ್ತಿ ಫೋಟೋದಲ್ಲಿದ್ದಾರೆ. ನಟ ಅಂಬರೀಶ್ ಇಂದು (ಮೇ 29) ನಮ್ಮೊಂದಿಗೆ ಇದ್ದಿದ್ದರೆ 69ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಪಡುವಾರಹಳ್ಳಿ ಪಾಂಡವರು – ಅಂಬರೀಶ್
- ಕನ್ನಡ ಸಿನಿಮಾ
Share this post