ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟ ಸುದರ್ಶನ್ ನೆನಪು

ಕನ್ನಡ ಚಿತ್ರರಂಗ ಕಟ್ಟಿದ ಮೇರು ವ್ಯಕ್ತಿಗಳಲ್ಲಿ ಆರ್.ನಾಗೇಂದ್ರರಾಯರ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ಅವರ ಪುತ್ರರಾದ ಆರ್.ಎನ್.ಸುದರ್ಶನ್, ಆರ್.ಎನ್.ಜಯಗೋಪಾಲ್ ಮತ್ತು ಆರ್.ಎನ್.ಕಷ್ಣಪ್ರಸಾದ್ ನಟನೆ, ಚಿತ್ರಸಾಹಿತ್ಯ ಮತ್ತು ಛಾಯಾಗ್ರಹಣ ವಿಭಾಗಗಳಲ್ಲಿ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂದು ನಟ ಸುದರ್ಶನ್ ಅವರ (27/04/1939 – 08/09/2017) ಜನ್ಮದಿನ. (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು