ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಅಮೃತ ಘಳಿಗೆ

ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ಅಮೃತ ಘಳಿಗೆ’ (1984) ಚಿತ್ರದಲ್ಲಿ ಶ್ರೀಧರ್‌, ರಾಮಕೃಷ್ಣ. ಕಾದಂಬರಿಕಾರ ದೊಡ್ಡೇರಿ ವೆಂಕಟಗಿರಿ ರಾವ್‌ ಅವರ ‘ಅವದಾನ’ ಕೃತಿ ಆಧರಿಸಿ ತಯಾರಾದ ಚಿತ್ರ. ವಿಜಯನಾರಸಿಂಹ ರಚನೆಯ ಗೀತೆಗಳಿಗೆ ವಿಜಯಭಾಸ್ಕರ್‌ ಸಂಗೀತ ಸಂಯೋಜಿಸಿದ್ದರು. ಅತ್ಯುತ್ತಮ ಚಿತ್ರಕಥೆ (ಪುಟ್ಟಣ್ಣ ಕಣಗಾಲ್‌), ಛಾಯಾಗ್ರಹಣ (ಬಿ.ಎಸ್‌.ಬಸವರಾಜು) ಮತ್ತು ಸಂಕಲನಕ್ಕಾಗಿ (ವಿ.ಪಿ.ಕೃಷ್ಣ) ರಾಜ್ಯಪ್ರಶಸ್ತಿ ಸಂದಿವೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು