ರಾಷ್ಟ್ರೀಯ ರಕ್ಷಣಾ ನಿಧಿ ಸಂಗ್ರಹಕ್ಕಾಗಿ (1972) ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದ ಸಂದರ್ಭ. ನಟ ಕೆ.ಎಸ್.ಅಶ್ವಥ್, ನಿರ್ಮಾಪಕರಾದ ಅಶ್ವತ್ಥನಾರಾಯಣ ಮತ್ತು ಮಲಿಕ್, ನಟರಾದ ಡಾ.ರಾಜಕುಮಾರ್, ಶನಿಮಹದೇವಪ್ಪ, ಗಂಗಾಧರ್, ನರಸಿಂಹರಾಜು ಮತ್ತಿತರರು ಇದ್ದಾರೆ. (ಫೋಟೋ: ಪ್ರಗತಿ ಅಶ್ವತ್ಥ ನಾರಾಯಣ)

ರಾಷ್ಟ್ರೀಯ ರಕ್ಷಣಾ ನಿಧಿ ಸಂಗ್ರಹ
- ಕನ್ನಡ ಸಿನಿಮಾ
Share this post