ಬೆಂಗಳೂರು ವುಡ್ಲ್ಯಾಂಡ್ಸ್ ಹೋಟೆಲ್ನಲ್ಲಿ ಹಿಂದಿ ನಟ, ನಿರ್ದೇಶಕ, ನಿರ್ಮಾಪಕ ವಿ.ಶಾಂತಾರಾಂ ಅವರನ್ನು ಸನ್ಮಾನಿಸಿದ ಸಂದರ್ಭ. ವಿ.ಶಾಂತಾರಾಂ, ಫಿಲ್ಮ್ ಡೆವಲಪ್ಮೆಂಟ್ ಕಾರ್ಪೋರೇಷನ್ ಅಧಿಕಾರಿ ಕೆ.ಕೆ.ಮೂರ್ತಿ, ಕಂಠೀರವ ಸ್ಟುಡಿಯೋ ಸಂಸ್ಥಾಪಕರಲ್ಲೊಬ್ಬರಾದ ಕರಿಬಸವಯ್ಯ, ರಂಗಕರ್ಮಿ ಗುಬ್ಬಿ ವೀರಣ್ಣ ಫೊಟೋದಲ್ಲಿದ್ದಾರೆ.

ವಿ.ಶಾಂತಾರಾಂಗೆ ಗೌರವ ಸಮರ್ಪಣೆ
- ಕನ್ನಡ ಸಿನಿಮಾ
Share this post