ನಟ – ನಿರ್ದೇಶಕ ಸಿ.ಆರ್.ಸಿಂಹ ರಚನೆ, ಡಾ.ಶ್ರೀನಿವಾಸ ಗೌಡ ನಿರ್ದೇಶನದ ‘ಮೀಸೆ ಬಂದೋರು’ (1984) ನಾಟಕದಲ್ಲಿ ಉಮಾಶ್ರೀ ಮತ್ತು ಶ್ರೀನಾಥ್. ‘ಜನರೇಷನ್ ಗ್ಯಾಪ್’ ಸುತ್ತ ಹೆಣೆದ ಹಾಸ್ಯನಾಟಕ. ನೇಪಥ್ಯ – ಕಲೆ ಎಂ.ಎಸ್.ಸತ್ಯು, ಉಡುಪು – ಧ್ವನಿ – ನಿರ್ಮಾಣ ಶಾರದಾ ಸಿಂಹ, ಪ್ರಸಾಧನ ಆರ್.ಸಿ.ಮೂರ್ತಿ. ವೇದಿಕೆ ಫೌಂಡೇಷನ್ ರಂಗತಂಡದ ನಾಟಕ ದೇಶದ ವಿವಿಧೆಡೆ 70ಕ್ಕೂ ಹೆಚ್ಚು ಪ್ರದರ್ಶನ ಕಂಡಿತು.

ಮೀಸೆ ಬಂದೋರು
- ಕನ್ನಡ ರಂಗಭೂಮಿ - ಸಿನಿಮಾ
Share this post