‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ ಸನ್ನಿವೇಶವನ್ನು ಸೆರೆಹಿಡಿದಿದ್ದರು. ಸಹ ನಿರ್ದೇಶಕ ಪಿ.ಎಚ್.ವಿಶ್ವನಾಥ್, ಛಾಯಾಗ್ರಾಹಕ ಎಸ್.ಮಾರುತಿರಾವ್ ಇತರರು ಚಿತ್ರದಲ್ಲಿದ್ದಾರೆ. ಕನ್ನಡ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ವಿಶಿಷ್ಠ ಛಾಪು ಮೂಡಿಸಿದ ಪುಟ್ಟಣ್ಣ ಕಣಗಾಲ್ (01/12/1933 – 05/06/1985) ಅವರ ಸಂಸ್ಮರಣಾ ದಿನವಿಂದು.
(ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)
ಪುಟ್ಟಣ್ಣ ಕಣಗಾಲ್ ನೆನಪು
- ಕನ್ನಡ ಸಿನಿಮಾ
Share this post






