ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಚಿತ್ರರಂಗದ ಹಿರಿಯರ ಮನವಿ

ಸಿನಿಮಾಗೆ ಸಂಬಂಧಿಸಿದ ಸಮಸ್ಯೆಯೊಂದರ ಇತ್ಯರ್ಥಕ್ಕಾಗಿ ಆಗ ಸಚಿವರಾಗಿದ್ದ ಎಸ್‌.ಎಂ.ಕೃಷ್ಣ ಅವರಿಗೆ ಚಿತ್ರರಂಗದ ಗಣ್ಯರು ಮನವಿ ಸಲ್ಲಿಸಿದ ಸಂದರ್ಭ. ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್‌, ಹಿರಿಯ ನಿರ್ದೇಶಕ ಆರ್‌.ನಾಗೇಂದ್ರರಾವ್‌, ನಿರ್ಮಾಪಕರಾದ ವಿಶ್ವನಾಥ ಶೆಟ್ರು, ಬಿ.ಆರ್.ಕೃಷ್ಣಮೂರ್ತಿ ಇತರರಿದ್ದಾರೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು