ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಕರಿಮಾಯಿ

ಬಿ.ಜಯಶ್ರೀ ನಿರ್ದೇಶನದ ‘ಕರಿಮಾಯಿ’ ನಾಟಕದಲ್ಲಿ ಆನಂದರಾಜು, ಲಂಬೂ ನಾಗೇಶ್, ವಾಸು, ನಾಗೇಂದ್ರ ಶಾನ್ ಮತ್ತಿತರರು. ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅವರ ಕೃತಿಯನ್ನು ಆಧರಿಸಿದ ಎಂಬತ್ತರ ದಶಕದ ಜನಪ್ರಿಯ ಪ್ರಯೋಗಗಳಲ್ಲೊಂದು ‘ಕರಿಮಾಯಿ’. (ಫೋಟೊ ಕೃಪೆ: ನಾಗೇಂದ್ರ ಶಾನ್‌)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು