‘ಅಮೃತ ಘಳಿಗೆ’ (1984) ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮತ್ತು ನಟ ಶ್ರೀಧರ್. ದೊಡ್ಡೇರಿ ವೆಂಕಟಗಿರಿ ರಾವ್ ಅವರ ‘ಅವಧಾನ’ ಕಾದಂಬರಿ ಆಧರಿಸಿ ತಯಾರಾದ ಚಿತ್ರ. ವಿಜಯನಾರಸಿಂಹ ರಚನೆಯ ಗೀತೆಗಳಿಗೆ ವಿಜಯಭಾಸ್ಕರ್ ಸಂಗೀತ ಸಂಯೋಜಿಸಿದ್ದರು. ಅತ್ಯುತ್ತಮ ಚಿತ್ರಕಥೆ (ಪುಟ್ಟಣ್ಣ ಕಣಗಾಲ್), ಛಾಯಾಗ್ರಹಣ (ಬಿ.ಎಸ್.ಬಸವರಾಜು) ಮತ್ತು ಸಂಕಲನಕ್ಕಾಗಿ (ವಿ.ಪಿ.ಕೃಷ್ಣ) ರಾಜ್ಯಪ್ರಶಸ್ತಿ ಸಂದಿವೆ. (ಈ ಚಿತ್ರಕ್ಕೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೊ ಇದು)

ಅಮೃತ ಘಳಿಗೆ
- ಕನ್ನಡ ಸಿನಿಮಾ
Share this post