ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಡಾ.ರಾಜ್ ಮತ್ತು ಹಾಡುಗಳು

Share this post
ಟಿ.ಜಿ.ನಂದೀಶ್‌
ಬರಹಗಾರ

ಬದುಕಿನ ಎಲ್ಲಾ ಸಂದರ್ಭ ಮತ್ತು ಸನ್ನಿವೇಶಗಳಿಗೆ ಹೊಂದುವಂತಹ ಹಾಡುಗಳು ಡಾ.ರಾಜಕುಮಾರ್ ಸಿನಿಮಾಗಳಲ್ಲಿವೆ. ಈ ಹಾಡುಗಳು ರಂಜನೆ ಜೊತೆ ಜೀವನಪಾಠವನ್ನೂ ಸಾರುತ್ತವೆ. ಅಂತಹ ಹಾಡುಗಳನ್ನು ಬರಹಗಾರ ಟಿ.ಜಿ.ನಂದೀಶ್ ಇಲ್ಲಿ ಪಟ್ಟಿ ಮಾಡಿದ್ದಾರೆ. ಈ ವೀಡಿಯೋ ಹಾಡುಗಳು ಇಲ್ಲಿವೆ.

ತುಂಬಾ ಖುಷಿಯಲ್ಲಿದ್ದಾಗ – ನಗು ನಗುತಾ ನಲಿ ನಲೀ ಏನೇ ಆಗಲಿ | ಸಿನಿಮಾ: ಬಂಗಾರದ ಮನುಷ್ಯ

ತುಂಬಾ ಬೇಜಾರಾಗಿ ಮಾತೇ ಬಾರದಂತಾದಾಗ – ಮೂಗನ ಕಾಡಿದರೇನು ಸವಿ ಮಾತನು ಆಡಿದರೇನು | ಸಿನಿಮಾ: ತ್ರಿಮೂರ್ತಿ

ಸಂಗಾತಿ ಮೇಲೆ ಒಲವು ಮೂಡಿದಾಗ – ತನುವು, ಮನವು ಇಂದು ನಿಂದಾಗಿದೆ | ಸಿನಿಮಾ: ರಾಜ ನನ್ನ ರಾಜ

ಹೆಂಡತಿ ಜೊತೆ ಪಯಣಿಸುವಾಗ – ನೀನೆಲ್ಲೋ… ನಾನಲ್ಲೇ… ಈ ಜೀವ ನಿನ್ನಲ್ಲೇ | ಸಿನಿಮಾ: ಚಲಿಸುವ ಮೋಡಗಳು

ಪ್ರೇಯಸಿಯ ಮುನಿಸು ತಣಿಸಲು – ಬಿಡಲಾರೆ ಎಂದೂ ನಿನ್ನ, ನೀನಾದೆ ನನ್ನೀ ಪ್ರಾಣ | ಸಿನಿಮಾ: ಪ್ರೇಮದ ಕಾಣಿಕೆ

ಬರ್ತ್‌ಡೇ ವಿಷ್ ಮಾಡ್ಬೇಕಾ? – ನಗುತಾ ನಗುತಾ ಬಾಳು ನೀನು ನೂರು ವರುಷ | ಸಿನಿಮಾ: ಪರಷುರಾಮ್

ಹಾಡಿನಲ್ಲೇ ಜೀವನ ಪಾಠ ಹೇಳ್ಬೇಕಾ? – ಬಾನಿಗೊಂದು ಎಲ್ಲೆ ಎಲ್ಲಿದೆ.. | ಸಿನಿಮಾ: ಪ್ರೇಮದ ಕಾಣಿಕೆ

ಹೆಂಡತಿ ಮನಸ್ಸು ಗೆಲ್ಬೇಕಾ? – ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ | ಸಿನಿಮಾ: ಹಾಲು ಜೇನು

ರೋಮ್ಯಾಂಟಿಕ್ ಮೂಡಿಗೊಂದು ಹಾಡು ಬೇಕಾ? – ಈ ಸಮಯ ಶೃಂಗಾರಮಯ | ಸಿನಿಮಾ: ಬಬ್ರುವಾಹನ

ಪ್ರೇಯಸಿಯನ್ನು ಮೆಚ್ಚಿಸಲು ಒಂದು ಹಾಡು ಬೇಕಾ? – ಅಲ್ಲಿ ಇಲ್ಲಿ ನೋಡುವೆ ಏಕೆ… | ಸಿನಿಮಾ: ಆಪರೇಷನ್ ಡೈಮಂಡ್ ರಾಕೆಟ್

‌ಬದುಕೋಕೆ ಸ್ಫೂರ್ತಿ ತುಂಬೋ ಹಾಡು – ಬಾಳುವಂಥ ಹೂವೇ ಬಾಡುವಾಸೆ ಏಕೆ | ಸಿನಿಮಾ: ಆಕಸ್ಮಿಕ

ಮರೆಯಲಾಗದ ಜೀವಕ್ಕೊಂದು ಹಾಡು ಹಾಡ್ಬೇಕಾ – ನಾ ನಿನ್ನ ಮರೆಯಲಾರೆ | ಸಿನಿಮಾ: ನಾ ನಿನ್ನ ಮರೆಯಲಾರೆ

ಪ್ರಕೃತಿ ಮತ್ತು ನಾಡಿನ ಬಗ್ಗೆ ಒಂದು ಹಾಡು ಬೇಕಾ – ನಾವಾಡುವ ನುಡಿಯೇ ಕನ್ನಡ ನುಡಿ | ಸಿನಿಮಾ: ಗಂಧದ ಗುಡಿ

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ